ಉಡುಪಿಯಲ್ಲಿ ಯಕ್ಷಗಾನ ತರಬೇತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 26 , 2015
|
ಸೆಪ್ಟೆ೦ಬರ್ 26, 2015
|
ಉಡುಪಿಯಲ್ಲಿ ಯಕ್ಷಗಾನ ತರಬೇತಿ
ಉಡುಪಿ :
ಉಡುಪಿ ಜಿಲ್ಲೆಯ ಅತೀ ಹಿರಿಯ ಸಂಸ್ಥೆಯಾದ ಯಕ್ಷಗಾನ ಕಲಾಕ್ಷೇತ್ರ (ರಿ),ಗುಂಡಿಬೈಲು,ಉಡುಪಿ, ಇದರ ವತಿಯಿಂದ ಗುರುಗಳಾದ ಶ್ರೀ ರತ್ನಾಕರ ಆಚಾರ್ಯ ಇವರಿಂದ ಬಡಗುತಿಟ್ಟಿನ ಯಕ್ಷಗಾನ ಹಿಮ್ಮೇಳ, ನೃತ್ಯ ತರಬೇತಿಯನ್ನೂ ಹಾಗು ಸಂಘದ ಹಿರಿಯ ಅನುಭವಿ ಸದಸ್ಯರ ಮಾರ್ಗದರ್ಶನದಲ್ಲಿ ತಾಳಮದ್ದಲೆ ಅರ್ಥಗಾರಿಕೆಯ ತರಬೇತಿಯನ್ನು ಪ್ರತೀ ಬುಧವಾರ ಸಂಜೆ 6 ಗಂಟೆಯಿಂದ ಹಾಗು ಪ್ರತೀ ಆದಿತ್ಯವಾರ ಸಂಜೆ 4 ಗಂಟೆಯಿಂದ ನಡೆಸಲಾಗುತ್ತಿದೆ.
ಯಕ್ಷಗಾನ ಕಲಾಸಕ್ತರಿಗೆ ಆದರದ ಸ್ವಾಗತ ಬಯಸುವ,
ಅಧ್ಯಕ್ಷರು ಹಾಗು ಸರ್ವ ಸದಸ್ಯರು,
ಯಕ್ಷಗಾನ ಕಲಾಕ್ಷೇತ್ರ (ರಿ),ಗುಂಡಿಬೈಲು,ಉಡುಪಿ - 576102
ಮಾಹಿತಿಗಾಗಿ ಸಂಪರ್ಕಿಸಿರಿ :
ಶ್ರೀ ಗಣೇಶ್ ಕೋಟ್ಯಾನ್ - 9980614314
ಶ್ರೀ ರತ್ನಾಕರ ಆಚಾರ್ಯ - 9449237374
|
|
|